ನಿಷ್ಠೆ ಮತ್ತು ಪ್ರಾಮಾಣಿಕತೆ ನಿರ್ವಹಿಸುವ ಕಾಯಕ ಮಕ್ಕಳಲ್ಲಿ | ಕನ್ನಡ ಶಾಯರಿ ಮತ್ತು

"ನಿಷ್ಠೆ ಮತ್ತು ಪ್ರಾಮಾಣಿಕತೆ ನಿರ್ವಹಿಸುವ ಕಾಯಕ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸುವ ನಾಯಕ ಗುರಿ ತಲುಪಲು ಸಹಾಯಕ ಶಕ್ತಿಯ ಸಾಧಕ ಉತ್ತಮ ಸಮಾಜಕ್ಕೆ ನಾಂದಿಯಾಡುವ ನಾವಿಕ ಬದುಕಿನ ಮಾರ್ಗ ತಿಳಿಸಿದ ಮಾರ್ಗದರ್ಶಕ ಧನಾತ್ಮಕ ಚಿಂತನೆಯನ್ನು ಹೇಳಿದ ಶಿಕ್ಷಕ ವಿದ್ಯಾರ್ಥಿಗಳನ್ನು ಸದಾ ರಕ್ಷಿಸುವ ರಕ್ಷಕ ಬದುಕನ್ನು ಗೆಲ್ಲುವ ಕಡೆ ಕೊಂಡೊಯ್ಯುವ ಗುರಿಯನ್ನು ತಲುಪಲು ಸಹಾಯಕವಾಗುವ ಶಕ್ತಿ ಗುರು ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು ©S Raghavendra"

 ನಿಷ್ಠೆ ಮತ್ತು ಪ್ರಾಮಾಣಿಕತೆ ನಿರ್ವಹಿಸುವ ಕಾಯಕ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸುವ ನಾಯಕ 
ಗುರಿ ತಲುಪಲು ಸಹಾಯಕ ಶಕ್ತಿಯ ಸಾಧಕ
 ಉತ್ತಮ ಸಮಾಜಕ್ಕೆ ನಾಂದಿಯಾಡುವ ನಾವಿಕ

ಬದುಕಿನ ಮಾರ್ಗ ತಿಳಿಸಿದ ಮಾರ್ಗದರ್ಶಕ
 ಧನಾತ್ಮಕ ಚಿಂತನೆಯನ್ನು ಹೇಳಿದ ಶಿಕ್ಷಕ ವಿದ್ಯಾರ್ಥಿಗಳನ್ನು ಸದಾ ರಕ್ಷಿಸುವ ರಕ್ಷಕ 
ಬದುಕನ್ನು ಗೆಲ್ಲುವ ಕಡೆ ಕೊಂಡೊಯ್ಯುವ
 ಗುರಿಯನ್ನು ತಲುಪಲು ಸಹಾಯಕವಾಗುವ ಶಕ್ತಿ ಗುರು

ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು

©S Raghavendra

ನಿಷ್ಠೆ ಮತ್ತು ಪ್ರಾಮಾಣಿಕತೆ ನಿರ್ವಹಿಸುವ ಕಾಯಕ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸುವ ನಾಯಕ ಗುರಿ ತಲುಪಲು ಸಹಾಯಕ ಶಕ್ತಿಯ ಸಾಧಕ ಉತ್ತಮ ಸಮಾಜಕ್ಕೆ ನಾಂದಿಯಾಡುವ ನಾವಿಕ ಬದುಕಿನ ಮಾರ್ಗ ತಿಳಿಸಿದ ಮಾರ್ಗದರ್ಶಕ ಧನಾತ್ಮಕ ಚಿಂತನೆಯನ್ನು ಹೇಳಿದ ಶಿಕ್ಷಕ ವಿದ್ಯಾರ್ಥಿಗಳನ್ನು ಸದಾ ರಕ್ಷಿಸುವ ರಕ್ಷಕ ಬದುಕನ್ನು ಗೆಲ್ಲುವ ಕಡೆ ಕೊಂಡೊಯ್ಯುವ ಗುರಿಯನ್ನು ತಲುಪಲು ಸಹಾಯಕವಾಗುವ ಶಕ್ತಿ ಗುರು ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು ©S Raghavendra

#ಕನ್ನಡಬರಹಗಳು
#ಅಂತರಾಳದ_ಕನ್ನಡಿಗ_ರಾಘು



#Teachersday

People who shared love close

More like this

Trending Topic