ಉಗುರು ಬೆಳೆದ ಸಂದರ್ಭದಲ್ಲಿ ಅದನ್ನು ಮಾತ್ರ ತೆಗೆಯುತ್ತೇವೆ | ಕನ್ನಡ ಶಾಯರಿ ಮತ್ತು

"ಉಗುರು ಬೆಳೆದ ಸಂದರ್ಭದಲ್ಲಿ ಅದನ್ನು ಮಾತ್ರ ತೆಗೆಯುತ್ತೇವೆಯೇ ಹೊರತು ಬೆರಳನ್ನು ಅಲ್ಲ. ಅದೇ ರೀತಿ ಮನಸ್ತಾಪದ ಪ್ರಸಂಗ ಎದುರಾದಾಗ ಅಹಂಕಾರವನ್ನು ಮುರಿಯಬೇಕೇ ಹೊರತು ಮಿತ್ರತ್ವವನ್ನು ಅಲ್ಲ..... ©Pavan Gowda"

 ಉಗುರು ಬೆಳೆದ ಸಂದರ್ಭದಲ್ಲಿ 
ಅದನ್ನು ಮಾತ್ರ ತೆಗೆಯುತ್ತೇವೆಯೇ 
ಹೊರತು ಬೆರಳನ್ನು ಅಲ್ಲ. ಅದೇ
 ರೀತಿ ಮನಸ್ತಾಪದ ಪ್ರಸಂಗ 
ಎದುರಾದಾಗ ಅಹಂಕಾರವನ್ನು 
ಮುರಿಯಬೇಕೇ ಹೊರತು 
ಮಿತ್ರತ್ವವನ್ನು ಅಲ್ಲ.....

©Pavan Gowda

ಉಗುರು ಬೆಳೆದ ಸಂದರ್ಭದಲ್ಲಿ ಅದನ್ನು ಮಾತ್ರ ತೆಗೆಯುತ್ತೇವೆಯೇ ಹೊರತು ಬೆರಳನ್ನು ಅಲ್ಲ. ಅದೇ ರೀತಿ ಮನಸ್ತಾಪದ ಪ್ರಸಂಗ ಎದುರಾದಾಗ ಅಹಂಕಾರವನ್ನು ಮುರಿಯಬೇಕೇ ಹೊರತು ಮಿತ್ರತ್ವವನ್ನು ಅಲ್ಲ..... ©Pavan Gowda

#Top

😜ಅಷ್ಟೇ ಅಷ್ಟೇ ಅದರ ಮೇಲೆ ನಿಮ್ಮಿಷ್ಟ 😜✨




💫Like💫

People who shared love close

More like this

Trending Topic