KHUSHI BANAVATH JAGADISH NAIK

KHUSHI BANAVATH JAGADISH NAIK

Pushsi(khushi)Banavat Jagadish Naik @ Aadishri chandramma kabalappa An Ambitious person

https://nojoto.com/referral/khushibanavath6373/

  • Latest
  • Popular
  • Repost
  • Video

ಸಂಗ💕ದಿಂದಲ್ಲದೇ, *ಅಗ್ನಿ🔥 ಹುಟ್ಟದು‼️* ಸಂಗ💕ದಿಂದಲ್ಲದೇ, *ಬೀಜ ಮೊಳೆಯದು‼️* ಸಂಗ💕ದಿಂದಲ್ಲದೇ, *ಸರ್ವಸುಖದೋರದು‼️* ಸಂಗ💕ದಿಂದಲ್ಲದೇ, *ದೇಹ ವಾಗದು‼️* ಚನ್ನಮಲ್ಲಿಕಾರ್ಜುನಯ್ಯ, *ನಿಮ್ಮ ಶರಣರ*❗ ಅನುಭವಸುಖದಿಂದಾನು *ಪರಮಸುಖಿಯಯ್ಯಾ‼️* *#ಅಕ್ಕಮಹಾದೇವಿ* ©KHUSHI BANAVATH JAGADISH NAIK

#ಅಕ್ಕಮಹಾದೇವಿ #ಕನ್ನಡ #Trending #kannada  ಸಂಗ💕ದಿಂದಲ್ಲದೇ,
 *ಅಗ್ನಿ🔥 ಹುಟ್ಟದು‼️*
ಸಂಗ💕ದಿಂದಲ್ಲದೇ,
 *ಬೀಜ ಮೊಳೆಯದು‼️*
ಸಂಗ💕ದಿಂದಲ್ಲದೇ, *ಸರ್ವಸುಖದೋರದು‼️*
ಸಂಗ💕ದಿಂದಲ್ಲದೇ,
 *ದೇಹ ವಾಗದು‼️*

ಚನ್ನಮಲ್ಲಿಕಾರ್ಜುನಯ್ಯ,
 *ನಿಮ್ಮ ಶರಣರ*❗
ಅನುಭವಸುಖದಿಂದಾನು *ಪರಮಸುಖಿಯಯ್ಯಾ‼️*

*#ಅಕ್ಕಮಹಾದೇವಿ*

©KHUSHI BANAVATH JAGADISH NAIK

ಕುಲಗಿರಿ ಶಿಖರದ ಮೇಲೆ ಬಾಳೆ ಬೆಳೆವುದಯ್ಯ, ಎಂದೆಡೆ,,, *ಬಾಳೇ ಬೆಳೆಯುವುದಯ್ಯ ಎನ್ನಬೇಕು* ಓಲೆ ಕಲ್ಲ ನುಗ್ಗು ಕಟ್ಟಿ ಮೆಲಬಹುದಯ್ಯ ಎಂದಡೆ,, *ಅದು ಅತ್ಯಂತ ಮೃದು ಮೆಲಬಹುದಯ್ಯ ಎನಬೇಕು* ಸಿಕ್ಕಿದ ಠಾವಿನಲ್ಲಿ, *ಉಚಿತವ ನುಡಿವುದೆ ಕಾರಣ*,,, ಚನ್ನಮಲ್ಲಿಕಾರ್ಜುನಯ್ಯ,, *ಮರ್ತ್ಯಕ್ಕೆ ಬಂದುದಿಕ್ಕಿದೇ ಗೆಲವು* !! *#ಅಕ್ಕಮಹಾದೇವಿ* ©KHUSHI BANAVATH JAGADISH NAIK

#ಅಕ್ಕಮಹಾದೇವಿ #ಕನ್ನಡ #akkamahadevi #Trending #kannada  ಕುಲಗಿರಿ ಶಿಖರದ ಮೇಲೆ ಬಾಳೆ ಬೆಳೆವುದಯ್ಯ, ಎಂದೆಡೆ,,,
*ಬಾಳೇ ಬೆಳೆಯುವುದಯ್ಯ ಎನ್ನಬೇಕು*
ಓಲೆ ಕಲ್ಲ ನುಗ್ಗು ಕಟ್ಟಿ ಮೆಲಬಹುದಯ್ಯ ಎಂದಡೆ,,
*ಅದು ಅತ್ಯಂತ ಮೃದು ಮೆಲಬಹುದಯ್ಯ ಎನಬೇಕು*

ಸಿಕ್ಕಿದ ಠಾವಿನಲ್ಲಿ, *ಉಚಿತವ ನುಡಿವುದೆ ಕಾರಣ*,,,
ಚನ್ನಮಲ್ಲಿಕಾರ್ಜುನಯ್ಯ,, *ಮರ್ತ್ಯಕ್ಕೆ ಬಂದುದಿಕ್ಕಿದೇ ಗೆಲವು* !!

*#ಅಕ್ಕಮಹಾದೇವಿ*

©KHUSHI BANAVATH JAGADISH NAIK

#FourLinePoetry ಅನ್ನವ ನೀಡುವವನಿಗೆ, *"ಧಾನ್ಯವ"* ಶಿವ ಲೋಕ❗ ಅರ್ಥವ ಕೊಡುವವರಿಗೆ,, *ಪಾಷಣವೇ"* , ಶಿವ ಲೋಕ❗ ಹೆಣ್ಣು, ಹೊನ್ನು, ಮಣ್ಣು ಮೂರನೂ ಕಣ್ಣಲಿ ನೋಡಿ,ಕಿವಿಯಲಿ ಕೇಳಿ, ಕೈಯ್ಯಲ್ಲಿ ಮುಟ್ಟಿ, ಮಾಡುವ ಭಕುತಿ, ಸಣ್ಣವರ ಸಮಾರಾಧನೆಯಾಯಿತು❗ ತನ್ನವಿತ್ತು ತುಷ್ಟಿಪಡುವರೆನೆಗೆ❗ ತೋರಾ⁉️ *ಶ್ರೀ ಗಿರಿ* ಚನ್ನಮಲ್ಲಿಕಾರ್ಜುನ‼️ *#ಅಕ್ಕಮಹಾದೇವಿ* ©KHUSHI BANAVATH JAGADISH NAIK

#ಅಕ್ಕಮಹಾದೇವಿ #fourlinepoetry #Tranding #viral  #FourLinePoetry ಅನ್ನವ ನೀಡುವವನಿಗೆ,
 *"ಧಾನ್ಯವ"* ಶಿವ ಲೋಕ❗
ಅರ್ಥವ ಕೊಡುವವರಿಗೆ,,
 *ಪಾಷಣವೇ"* , ಶಿವ ಲೋಕ❗
ಹೆಣ್ಣು, ಹೊನ್ನು, ಮಣ್ಣು ಮೂರನೂ
ಕಣ್ಣಲಿ ನೋಡಿ,ಕಿವಿಯಲಿ ಕೇಳಿ,
 ಕೈಯ್ಯಲ್ಲಿ ಮುಟ್ಟಿ,
ಮಾಡುವ ಭಕುತಿ, 
ಸಣ್ಣವರ ಸಮಾರಾಧನೆಯಾಯಿತು❗
ತನ್ನವಿತ್ತು ತುಷ್ಟಿಪಡುವರೆನೆಗೆ❗
ತೋರಾ⁉️ *ಶ್ರೀ ಗಿರಿ* ಚನ್ನಮಲ್ಲಿಕಾರ್ಜುನ‼️




*#ಅಕ್ಕಮಹಾದೇವಿ*

©KHUSHI BANAVATH JAGADISH NAIK

6ರಿಂದ 12 ವರ್ಷದ ಒಳಗಿನ ಮಕ್ಕಳು ಸರಿಯಾಗಿ ಊಟ ಮಾಡುತ್ತಿಲ್ಲವೆಂದರೆ, ಅನಾನಸ್ (Pineapple) ಹಣ್ಣಿನ ರಸವನ್ನು 3ದಿನ ಕುಡಿಸಿದರೆ ಅನುಕೂಲವಾಗುತ್ತದೆ. ©KHUSHI BANAVATH JAGADISH NAIK

#ಕನ್ನಡ #Trending #kannada #viral  6ರಿಂದ 12 ವರ್ಷದ ಒಳಗಿನ ಮಕ್ಕಳು ಸರಿಯಾಗಿ ಊಟ ಮಾಡುತ್ತಿಲ್ಲವೆಂದರೆ, ಅನಾನಸ್ (Pineapple) ಹಣ್ಣಿನ ರಸವನ್ನು 3ದಿನ ಕುಡಿಸಿದರೆ ಅನುಕೂಲವಾಗುತ್ತದೆ.

©KHUSHI BANAVATH JAGADISH NAIK

#FourlinePoetry *BELIEF* To accomplish GREAT things,, • we must NOT only ACT •but also *DREAM;* °not ONLY PLAN °but also *BELIEVE* ©KHUSHI BANAVATH JAGADISH NAIK

#fourlinepoetry #Trending #viral  #FourlinePoetry *BELIEF*

To accomplish GREAT things,,
• we must NOT only ACT
•but also *DREAM;*
°not ONLY PLAN
°but also *BELIEVE*

©KHUSHI BANAVATH JAGADISH NAIK

ಚಿನ್ನದ *ಸಂಕೋಲೆಯಾದರೇನು* ಬಂಧನವಲ್ಲವೇ⁉️ ಮುತ್ತಿನ *ಬಲೆಯಾದಡೇನು* ತೊಡರಲ್ಲವೇ⁉️ ನಚ್ಚುಮೆಚ್ಚಿನ *ಭಕುತಿಯಲ್ಲಿ* ಸಿಕ್ಕಿಕೊಂಡರೆ❗ ಭವ *ಹಿಂಗುವುದೇ*⁉️ ,, ಚನ್ನಮಲ್ಲಿಕಾರ್ಜುನ‼️ *# ಅಕ್ಕಮಹಾದೇವಿ* ©KHUSHI BANAVATH JAGADISH NAIK

#ಅಕ್ಕಮಹಾದೇವಿ #ಕನ್ನಡ #akkamahadevi #Trending  ಚಿನ್ನದ *ಸಂಕೋಲೆಯಾದರೇನು* 
ಬಂಧನವಲ್ಲವೇ⁉️
ಮುತ್ತಿನ *ಬಲೆಯಾದಡೇನು*
 ತೊಡರಲ್ಲವೇ⁉️

ನಚ್ಚುಮೆಚ್ಚಿನ *ಭಕುತಿಯಲ್ಲಿ*
 ಸಿಕ್ಕಿಕೊಂಡರೆ❗


ಭವ *ಹಿಂಗುವುದೇ*⁉️ 
,, ಚನ್ನಮಲ್ಲಿಕಾರ್ಜುನ‼️

*# ಅಕ್ಕಮಹಾದೇವಿ*

©KHUSHI BANAVATH JAGADISH NAIK
Trending Topic